ನಂದಂತಿ ಯತ್ಪ್ರಸಾದೇನ ಸುರಾಸುರನರಾದಯಃ ।ಸರ್ವೇ ಭಜಂತು ನಿತ್ಯಂ ತಾಂಶ್ರೀ ಶಂಕರಕೃಪಾಂಶುಭಾಮ್ ॥
ಶೃಂಗೇರಿ ಶ್ರೀ ಶಾರದಾಪೀಠಾಧಿಪತಿಗಳವರ ಕೃಪೆಯಿಂದ ಪ್ರಕಟವಾಗುವ ಶ್ರೀ ಶಂಕರಕೃಪಾ ಮಾಸಪತ್ರಿಕೆಯ ಎಲ್ಲಾ ಸಂಪುಟಗಳನ್ನು ಇಲ್ಲಿ ಲಭ್ಯಪಡಿಸಲಾಗಿದೆ. ಅವುಗಳನ್ನು ಓದಲು ಹಲವಾರು ಅನುಕ್ರಮಣಿಕೆಗಳನ್ನು ಹಾಗೂ ಸೌಲಭ್ಯಗಳನ್ನು ಈ ಕೆಳಕಂಡಂತೆ ಒದಗಿಸಲಾಗಿದೆ.